ಪೂರ್ಣ ಹೆಸರು | : | ಡಾ. ಜನಾರ್ದನ |
ಹುಟ್ಟಿದ ದಿನಾಂಕ | : | ೨೦.೦೯.೧೯೬೮ |
ವಿದ್ಯಾರ್ಹತೆ | : | ಎಂ.ಎ, ಗ್ರಾಮೀಣ ಅಭಿವೃದ್ಧಿ ೧೯೯೧ಎನ್.ಇ.ಟಿ, ಗ್ರಾಮೀಣ ಅಭಿವೃದ್ಧಿ ೧೯೯೫ಪಿಎಚ್.ಡಿ, ಕರ್ನಾಟಕದಲ್ಲಿ ಗ್ರಾಮೀಣ ಆರೋಗ್ಯ ೨೦೧೧ |
ಪ್ರಸ್ತುತ ಹುದ್ದೆ | : | ಸಹಾಯಕ ಪ್ರಾಧ್ಯಾಪಕರು |
: | ಅಭಿವೃದ್ಧಿ ಅಧ್ಯಯನ ವಿಭಾಗ | |
ಸ್ಥಿರ ದೂರವಾಣಿ ಸಂಖ್ಯೆ | : | ೦೮೩೯೪ ೨೧೦೧೨೭/೨೪೧೩೩೫ |
ಮೊ.ನಂ. | : | ೯೪೮೦೨೪೯೧೪೯ |
: | arasajanardhana@gmail.com | |
ಫ್ಯಾಕ್ಸ್ ಸಂಖ್ಯೆ | : | ೦೮೩೯೪ – ೨೪೧೩೩೫ |
ಸಂಪರ್ಕ ವಿಳಾಸ | : | ಡಾ. ಜನಾರ್ದನ |
ಸಹಾಯಕ ಪ್ರಾಧ್ಯಾಪಕರು, ಅಭಿವೃದ್ಧಿ ಅಧ್ಯಯನ ವಿಭಾಗ | ||
ಕನ್ನಡ ವಿಶ್ವವಿದ್ಯಾಲಯ, ಹಂಪಿ | ||
ವಿದ್ಯಾರಣ್ಯ – ೫೮೩೨೭೬ | ||
ಹೊಸಪೇಟೆ ತಾ. ಬಳ್ಳಾರಿ ಜಿಲ್ಲೆ |
ವಿಷಯ ತಜ್ಞತೆ :
ಗ್ರಾಮೀಣ ಆರೋಗ್ಯ, ಗ್ರಾಮ ಪಂಚಾಯತ್ ಆಡಳಿತ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಆಸಕ್ತಿಯ ಅಧ್ಯಯನ ಕ್ಷೇತ್ರಗಳು
ಗ್ರಾಮೀಣ ಆರೋಗ್ಯ,
ಗ್ರಾಮೀಣ ಮೂಲಭೂತ ಸೌಲಭ್ಯಗಳು,
ಗ್ರಾಮೀಣ ಬಡತನ,
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಪ್ರಮುಖ ಪ್ರಕಟಣೆಗಳು(ಪುಸ್ತಕಗಳು):
ಕ್ರ.ಸಂ | ಪ್ರಕಟಣೆಯ ಶೀರ್ಷಿಕೆ | ಪ್ರಕಾಶನ ವಿವರ | ಒಟ್ಟು ಪುಟಗಳು |
೦೧ | ಅಂಗನವಾಡಿ ಕೇಂದ್ರಗಳು ಮತ್ತು ಗ್ರಾಮೀಣ ಅಭಿವೃದ್ಧಿ | ಪ್ರಸಾರಾಂಗ, ಕ.ವಿ.ಹಂ-೨೦೦೯ | ೫೦ |
೦೨ | ಭಿಕ್ಷುಕರ ಬದುಕು ಒಂದು ಪ್ರಾಯೋಗಿಕ ಅಧ್ಯಯನ | ಪ್ರಸಾರಾಂಗ, ಕ.ವಿ.ಹಂ-೨೦೧೪ | ೧೨೦ |
ಪ್ರಮುಖ ಸಂಶೊಧನ ಲೇಖನಗಳು
ಕ್ರ.ಸಂ. | ಪ್ರಕಟಣೆಯ ಶೀರ್ಷಿಕೆ | ಪ್ರಕಾಶನ ವಿವರ | ಒಟ್ಟು ಪುಟಗಳು |
೦೧ | ಲೇಬರ್ಸ್ ಪಾರ್ಟಿಸಿಪೇಶನ್ ಎಕನಾಮಿಕ್ ಡೆವೆಲಪ್ಮೆಂಟ್ ಆಫ್ ಕರ್ನಾಟಕ | ಸದರನ್ ಎಕನಾಮಿಸ್ಟ್, ಆನ್ಮ್ಯಯಲ್ ನಂ. ಮೇ ೧, ೧೯೯೭ | 15 |
೦೨ | ದಾಖಲು-ಜನಗಣತಿ ೨೦೦೧, ಕರ್ನಾಟಕದ ವಿವರ | ಆಭಿವೃದ್ಧಿ ಅಧ್ಯಯನ ಸಮಾಜ ವಿಜ್ಞಾನ ಪತ್ರಿಕೆ, ಸಂ.೧, ಸಂ-೨ ಜೂನ್ ೨೦೦೨ | 09 |
೦೩ | ದಾಖಲು-ಕರ್ನಾಟಕ ತಾಲ್ಲೂಕುವಾರು ಜನಸಂಖ್ಯೆ: ಅಕ್ಷರಸ್ಥರು ಮತ್ತು ಸಾಕ್ಷರತೆ | ಅಭಿವೃದ್ಧಿ ಅಧ್ಯಯನ ಸಮಾಜ ವಿಜ್ಞಾನ ಪತ್ರಿಕೆ, ಸಂ.೨, ಸಂ-೧, ಜನವರಿ-೨೦೦೩ | 43 |
೦೪ | ಗ್ರಾಮೀಣ ರೈತರ ಸ್ವಯಂ ನಿಧಿ ಶಸಚಿಕಿತ್ಸಾ ಯೋಜನೆ-ಯಶಸ್ವಿನಿ | ಅಭಿವೃದ್ಧಿ ಅಧ್ಯಯನ ಸಮಾಜ ವಿಜ್ಞಾನ ಪತ್ರಿಕೆ, ಸಂ.೨, ಸಂ-೧, ಜನವರಿ-೨೦೦೮ | 16 |
೦೫ | ಅಂಗನವಾಡಿ ಕೇಂದ್ರಗಳ ಕಾರ್ಯಕ್ಷಮತೆ | ಆಭಿವೃದ್ಧಿ ಅಧ್ಯಯನ ಸಮಾಜ ವಿಜ್ಞಾನ ಪತ್ರಿಕೆ, ಸಂ.೭, ಸಂ-೧&೨, ಜನವರಿ-೨೦೦೯ | 30 |
೦೬ | ಸರ್ವಶಿಕ್ಷಣ ಅಭಿಯಾನ ಮತ್ತು ವಸತಿ ಶಾಲೆಗಳು | ಆಭಿವೃದ್ಧಿ ಅಧ್ಯಯನ ಸಮಾಜ ವಿಜ್ಞಾನ ಸಂ.೮, ಸಂ-೧, ಜನವರಿ-ಜೂನ್-೨೦೧೦ | 23 |
೦೭ | ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಅಂಡ್ ಸಾಲಿಡ್ ವೇಸ್ಟ್ ಮೇನೇಜ್ಮೆಂಟ್: ಟ್ರೆಂಡ್ಸ್ ಅಂಡ್ ಪಾಲಿಸೀಸ್ ಇನ್ ಇಂಡಿಯಾ(ಜಂಟಿಯಾಗಿ) | ಸಿಂಕ್ರಾನಿಸಂ ಬುಕ್, ಮಂಗಳೂರು ಸೆಪ್ಟೆಂಬರ್ ೨೦೧೩ | 15 |
೦೮ | ಬಡತನದ ವಿವಿಧ ರೂಪಗಳು ಮತ್ತು ಅವುಗಳನ್ನು ನಿರ್ಧರಿಸುವ ಮಾನದಂಡಗಳು | ಸಮಾಜ ಅಧ್ಯಯನ – ಸಮಾಜ ವಿಜ್ಞಾನಗಳ ಸಂಶೋಧನ ಪತ್ರಿಕೆ, ಪ್ರಸಾರಾಂಗ, ಕನ್ನಡ ವಿವಿ ಸಂ.೧ ಸಂ-೧, ಜುಲೈ- ಡಿಸೆಂಬರ್ ೨೦೧೪ | 15 |
೦೯ | ಸೆಗ್ರಿಗೇಶನ್ ಆಫ್ ಸಾಲಿಡ್ ವೇಸ್ಟ್ ಟು ಎಕನಾಮೈಸ್ ದ ಕಾಸ್ಟ್ ಆಫ್ ಡಿಸ್ಪೋಸಲ್ ಅಂಡ್ ಮೇನೇಜ್ಮೆಂಟ್ | ಐಡಿಯಾ ಆಫ್ ನ್ಯಾಶನಲಿಸಂ ಇನ್ ಇಂಡಿಯಾ, ಮಹಾವೀರ ಕಾಲೇಜು ಮೂಡಬಿದ್ರಿ- ೯೭ | 10 |
೧೦ | ದ ಥಿಯರಿ ಆಫ್ ಅಡ್ಮಿನಿಸ್ಟ್ರೇಶನ್ ಇನ್ ಮಹಾಭಾರತ್ | ಪ್ರೊಸಿಡಿಂಗ್ಸ್ ಆಫ್ ದ ನ್ಯಾಶನಲ್ ಸೆಮಿನಾರ್ ಆನ್ ಸೋಶಿಯೋ ಪೊಲಿಟಿಕಲ್ ಆಸ್ಪೆಕ್ಟ್ ಇನ್ ಮಹಾಭಾರತ್ ದೇರ್ ರಿಲೆವೆನ್ಸ್ ಟುಡೆ- ಕಾಲೇಜ್ ಬುಕ್ ಹೌಸ್, ಬೆಂಗಳೂರು-೭೨ | 12 |
ಇತರೆ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕರ್ತವ್ಯಗಳು
೦೧. ಸಂಪಾದಕರು, ’ಚೆಲುವ ಕನ್ನಡ’ ದ್ವೈಮಾಸಿಕ ಪತ್ರಿಕೆ, ಕನ್ನಡ ವಿಶ್ವವವಿದ್ಯಾಲಯ, ಹಂಪಿ (೧೯೯೯-೨೦೦೧)
೦೨. ಮಾನ್ಯ ಕುಲಪತಿಗಳ ಆಪ್ತ ಕಾರ್ಯದರ್ಶಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ (೨೦೦೫-೦೮).
೦೩. ಮುಖ್ಯಸ್ಥರು, ಅಭಿವೃದ್ಧಿ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ (೨೦೦೯-೨೦೧೧)
೦೪. ಸಂಯೋಜನಾಧಿಕಾರಿ, ಪ.ಜಾತಿ/ಪ.ಪಂಗಡ ವಿಶೇಷ ಘಟಕ, ಕ್ನನಡ ವಿಶ್ವವಿದ್ಯಾಲಯ, ಹಂಪಿ(೨೦೧೦ರಿಂದ೧೨)
೦೫. ಸಂಯೋಜನಾಧಿಕಾರಿಗಳು, ಎಚ್.ಕೆ.ಡಿ.ಬಿ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ (೨೦೦೯-೧೧)
೦೬. ಸಂಯೋಜನಾಧಿಕಾರಿಗಳು, ತಿರುಪಾಲಪ್ಪ ದತ್ತಿ ನಿಧಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ (೨೦೦೯-೧೧)
೦೭. ಸದಸ್ಯರು, ದೂರಶಿಕ್ಷಣ ಪರೀಕ್ಷಾ ಮಂಡಳಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ (೨೦೦೭-೦೮)