ಪೂರ್ಣ ಹೆಸರು | : | ಡಾ.ಎಚ್.ಡಿ.ಪ್ರಶಾಂತ್ |
ಹುಟ್ಟಿದ ದಿನಾಂಕ | : | ೦೪-೧೨-೧೯೭೦ |
ವಿದ್ಯಾರ್ಹತೆ | : | ಎಂ.ಎ., ಎಂ.ಫಿಲ್., ಪಿಎಚ್.ಡಿ |
ಪ್ರಸ್ತುತ ಹುದ್ದೆ | : | ಪ್ರಾಧ್ಯಾಪಕರು |
: | ಅಭಿವೃದ್ಧಿ ಅಧ್ಯಯನ ವಿಭಾಗ | |
ಸ್ಥಿರ ದೂರವಾಣಿ ಸಂಖ್ಯೆ | : | ೦೮೩೯೪ ೨೧೦೧೨೭/೨೪೧೩೩೫ |
ಮೊ.ನಂ. | : | |
: | gajaasya@gmail.com | |
ಫ್ಯಾಕ್ಸ್ ಸಂಖ್ಯೆ | : | ೦೮೩೯೪ – ೨೪೧೩೩೫ |
ಸಂಪರ್ಕ ವಿಳಾಸ | : | ಡಾ.ಎಚ್.ಡಿ.ಪ್ರಶಾಂತ್ |
ಪ್ರಾಧ್ಯಾಪಕರು, ಅಭಿವೃದ್ಧಿ ಅಧ್ಯಯನ ವಿಭಾಗ | ||
ಕನ್ನಡ ವಿಶ್ವವಿದ್ಯಾಲಯ, ಹಂಪಿ | ||
ವಿದ್ಯಾರಣ್ಯ – ೫೮೩೨೭೬ | ||
ಹೊಸಪೇಟೆ ತಾ. ಬಳ್ಳಾರಿ ಜಿಲ್ಲೆ |
ವಿಷಯ ತಜ್ಞತೆ :
ಅಭಿವೃದ್ಧಿ ಸಮಾಜಶಾಸ್ತ್ರ ಮತ್ತು ಶೈಕ್ಷಣಿಕ ಸಮಾಜಶಾಸ್ತ್ರ
ಅಧ್ಯಯನ ನಡೆಸುತ್ತಿರುವ ಆಸಕ್ತಿಯ ಕ್ಷೇತ್ರಗಳು :
೧. | ಅಭಿವೃದ್ಧಿ ಸಮಾಜಶಾಸ್ತ್ರ : | ಹಕ್ಕು ಆಧಾರಿತ ಅಭಿವೃದ್ಧಿ ಮತ್ತು ಪರ್ಯಾಯ ಅಭಿವೃದ್ಧಿ, ನವ ಉದಾರವಾದ : ಅಕ್ಷರ, ಆಹಾರ ಆರೋಗ್ಯದಲ್ಲಿ ಸಮಾನತೆಯ ಪ್ರಶ್ನೆಗಳ ರಾಜಕೀಯ ಆರ್ಥಿಕತೆ |
೨. | ಶೈಕ್ಷಣಿಕ ಸಮಾಜಶಾಸ್ತ್ರ : | ಶಿಕ್ಷಣದ ಹಕ್ಕು ಕಾಯಿದೆ, ಶಾಲಾ ಶಿಕ್ಷಣದ ಗುಣಾತ್ಮಕ ಸಾರ್ವತ್ರೀಕರಣಕ್ಕೆ ಇರುವ ಸವಾಲುಗಳು, ಶಾಲಾ ಶಿಕ್ಷಣದ ವಿಕೇಂದ್ರೀಕರಣ, ಪಿ.ಆರ್.ಐ.ಗಳು ಮತ್ತು ಸಹಭಾಗಿತ್ವ ಅಭಿವೃದ್ಧಿ |
೩. | ಗ್ರಾಮ ಮತ್ತು ಕೃಷಿ ಸಮಾಜ ಆಧ್ಯಯನ : | ಜಾಗತಿಕ ಮಾರುಕಟ್ಟೆ ಮತ್ತು ಗ್ರಾಮೀಣ ಅಭಿವೃದ್ಧಿ, ಕೃಷಿ ಮತ್ತು ಜೀವನೋಪಾಯ/ ಹೊಟ್ಟೆಪಾಡಿನ ಗ್ರಾಮೀಣ ಬದುಕಿನ ಸಮಸ್ಯೆಗಳು ಮತ್ತು ಸವಾಲುಗಳು |
ಪ್ರಮುಖ ಪ್ರಕಟಣೆಗಳು (ಪುಸ್ತಕಗಳು) :
ಕ್ರ.ಸಂ | ಪ್ರಕಟಣೆಯ ಶೀರ್ಷಿಕೆ | ಪ್ರಕಾಶನದ ವಿವರ ಇತ್ಯಾದಿ | ಒಟ್ಟು ಪುಟಗಳು |
೧. | ಕರ್ನಾಟಕ ಜನಸಮುದಾಯ ಕೋಶ | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, ೨೦೦೦ | ೧೭೫ |
೨. | ವೃದ್ಧರ ಪರಿಕಲ್ಪನೆ | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ೨೦೦೩ | ೧೨೪ |
೩. | ಶಾಲಾ ಬಿಸಿಯೂಟ ಅಧ್ಯಯನ ವರದಿ | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ೨೦೦೪ | ೫೨ |
೪. | ಈಶಾನ್ಯ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಸಮಾಜ | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ೨೦೦೫ | ೨೫೦ |
೫. | ಶಾಲಾ ಶಿಕ್ಷಣದಲ್ಲಿ ವಿಕೇಂದ್ರೀಕರಣ ಎಸ್.ಡಿ.ಎಂ.ಸಿ. ಕಾರ್ಯಕ್ಷಮತೆ | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ೨೦೦೬ | ೬೭ |
೬. | ಶಾಲಾ ಶಿಕ್ಷಣದ ಸಾರ್ವತ್ರೀಕರಣ : ದಲಿತ ಮಕ್ಕಳ ಸ್ಥಿತಿ | ಪ್ರಸಾರಾಂಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು, ೨೦೦೯ | ೫೮ |
೭. | ಶೈಕ್ಷಣಿಕ ಪ್ರೇರಕಾಂಶಗಳ ಸಾಮಾಜಿಕ ಆಯಾಮಗಳು ISBN: ೯೭೮-೯೩-೮೦೯೯೪-೩೬-೯ | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, ೨೦೧೦ | ೭೦ |
೮. | ೨೦೦೯ರ ಶಿಕ್ಷಣದ ಹಕ್ಕು ಕಾಯಿದೆ: ಹಕ್ಕಲ್ಲ ಹಕ್ಕಿನ ಪ್ರತೀಕ ISBN ೯೭೮-೯೩-೮೩೦೪೪-೦೪-೭ | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, ೨೦೧೪ | ೭೫ |
೯. | ಶಿಕ್ಷಣದ ಹಕ್ಕು ಮತ್ತು ಅಭಿವೃದ್ಧಿ ರಾಜಕಾರಣ | ಮಗು ಮತ್ತು ಕಾನೂನು ಕೇಂದ್ರ, ಭಾರತ ವಿಶ್ವವಿದ್ಯಾಲಯ, ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರು, ೨೦೧೪ | ೩೪ |
೧೦. | ಸಾಮಾಜಿಕ ತಲ್ಲಣಗಳು-ಕಾಳಜಿಗಳು-ಕನಸುಗಳು (ಪ್ರೊ. ಆರ್. ಇಂದಿರಾ ವಿಚಾರ ಸ್ಪಂದನ ಸಂಪುಟ) ISBN: ೯೭೮-೯೩-೮೧೮೮೫-೨೪-೬ | ರೂಪ ಪ್ರಕಾಶನ ನಂ. ೨೪೦೬, ೨೪೦೭/ಕೆ-೧, ೧ನೇ ಕ್ರಾಸ್, ಹೊಸಬಂಡಿಕೇರಿ ಕೆ.ಆರ್.ಮೊಹಲ್ಲಾ, ಮೈಸೂರು-೫೭೦ ೦೦೪ ೨೦೧೫ | ೪೯೬ |
೧೧. | ಸಾಮಾಜಿಕ ಆಕಾರರೇಖೆ (ಡಾ.ಎ.ಆರ್.ವಾಸವಿ ಸಮಗ್ರ ಲೇಖನಗಳ ಅನುವಾದ) ISBN: ೯೭೮-೯೩-೮೩೦೪೪-೫೯-೭ | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೨೦೧೫ | ೨೫೬ |
ಹೆಚ್ಚಿನ ಜವಾಬ್ದಾರಿ
ಕ್ರಮ ಸಂಖ್ಯೆ | ವಿಶ್ವವಿದ್ಯಾಲಯದಲ್ಲಿ ಮಾಡಿದ | ಹೆಚ್ಚುವರಿ/ಪೂರ್ಣ | ಅವಧಿ | ವಿಭಾಗದ ಹೆಸರು |
ಕೆಲಸಗಳ ಸ್ವರೂಪ | ಪ್ರಮಾಣ | |||
೦೧ | ಮುಖ್ಯಸ್ಥರು | ಪೂರ್ಣ ಪ್ರಮಾಣ | ಜೂನ್ ೧, ೨೦೦೭ ರಿಂದ | ಅಭಿವೃದ್ಧಿ ಅಧ್ಯಯನ |
ಜೂನ್ ೧,೨೦೦೯ | ವಿಭಾಗ | |||
೦೨ | ಸಂಯೋಜನಾಧಿಕಾರಿ, ಹೈದ್ರಾಬಾದ್ | ಪೂರ್ಣ ಪ್ರಮಾಣ | ಜೂನ್ ೧, ೨೦೦೭ ರಿಂದ | ಅಭಿವೃದ್ಧಿ ಅಧ್ಯಯನ |
ಕರ್ನಾಟಕ ಅಭಿವೃದ್ಧಿ ಮಂಡಳಿ ಪೀಠ | ಜೂನ್ ೧,೨೦೦೯ | ವಿಭಾಗ | ||
೦೩ | Coordinator, of NAAC, | ಹೆಚ್ಚುವರಿ | ಡಿಸೆಂಬರ್ ೨೦೦೯ ರಿಂದ | ಆಡಳಿತಾಂಗ, ಕನ್ನಡ |
Reaccreditation, Committee | ಸೆಪ್ಟೆಂಬರ್ ೧೭, ೨೦೧೨ | ವಿವಿ ಹಂಪಿ | ||
೦೪ | ಉಪ ಕುಲಸಚಿವರು (ಶೈಕ್ಷಣಿಕ) | ಪೂರ್ಣ ಪ್ರಮಾಣ | ಮಾರ್ಚ್ ೨೦೧೦ ರಿಂದ | ಆಡಳಿತಾಂಗ, ಕನ್ನಡ |
ಸೆಪ್ಟೆಂಬರ್ ೧೭, ೨೦೧೨ | ವಿವಿ ಹಂಪಿ |