ಪೂರ್ಣ ಹೆಸರು | : | ಡಾ. ಕೆ. ಮೋಹನ್ಕೃಷ್ಣ ರೈ |
ಹುಟ್ಟಿದ ದಿನಾಂಕ | : | 27.4.1969 |
ವಿದ್ಯಾರ್ಹತೆ | : | ಎಂ.ಎ, ಪಿಎಚ್.ಡಿ. |
ಪ್ರಸ್ತುತ ಹುದ್ದೆ | : | ಪ್ರಾಧ್ಯಾಪಕರು |
ಚರಿತ್ರೆ ವಿಭಾಗ | ||
ಮೊ.ನಂ. | : | ೯೪೪೮೨೨೭೧೫೬. |
: | mkrai1969@rediffmail.com | |
ಫ್ಯಾಕ್ಸ್ ಸಂಖ್ಯೆ | : | ೦೮೩೯೪-೨೪೧೩೩೪, ೩೫ |
ಸಂಪರ್ಕ ವಿಳಾಸ | : | ಡಾ. ಕೆ. ಮೋಹನ್ಕೃಷ್ಣ ರೈ |
ಪ್ರಾಧ್ಯಾಪಕರು, ಚರಿತ್ರೆ ವಿಭಾಗ | ||
ಕನ್ನಡ ವಿಶ್ವವಿದ್ಯಾಲಯ, ಹಂಪಿ | ||
ವಿದ್ಯಾರಣ್ಯ – ೫೮೩೨೭೬ | ||
ಹೊಸಪೇಟೆ ತಾ. ಬಳ್ಳಾರಿ ಜಿಲ್ಲೆ | ||
ಮೊ.ನಂ. 9449980976 |
ವಿಷಯ ತಜ್ಞತೆ
೧. ಮಧ್ಯಕಾಲೀನ ಹಾಗೂ ಆಧುನಿಕ ಭಾರತದ ಚರಿತ್ರೆ
೨. ಆಧುನಿಕ ಯುರೋಪಿನ ಚರಿತ್ರೆ
೩. ಭಾರತದ ನಗರ ಚರಿತ್ರೆ
ಆಸಕ್ತಿಯ ಅಧ್ಯಯನ ಕ್ಷೇತ್ರಗಳು :
೧ | ನಗರ ಚರಿತ್ರೆ |
೨ | ಸಂಸ್ಕೃತಿ ಚರಿತ್ರೆ |
೩ | ಪರಿಸರ ಚರಿತ್ರೆ |
ಪ್ರಮುಖ ಪ್ರಕಟಣೆಗಳು (ಪುಸ್ತಕಗಳು) :
ಕ್ರ.ಸಂ | ಪ್ರಕಟಣೆಯ ಶೀರ್ಷಿಕೆ | ಪ್ರಕಾಶನದ ವಿವರ ಇತ್ಯಾದಿ | ಒಟ್ಟು ಪುಟಗಳು (ತಾಂತ್ರಿಕ ಹಾಗೂ ಪಠ್ಯ ಪುಟ ಸೇರಿದಂತೆ) |
೧ | ಪರಿಸರ ಚಳವಳಿಗಳು | ಪ್ರಸಾರಾಂಗ, ಕನ್ನಡ ವಿವಿ, ಹಂಪಿ, ೧೯೯೯ | ೧೧೦ |
೨ | ಪ್ರಭುತ್ವ ಮತ್ತು ಜನತೆ | ಪ್ರಸಾರಾಂಗ, ಕನ್ನಡ ವಿವಿ, ಹಂಪಿ, ೨೦೦೪ | ೨೪೦ |
೩ | ವಸಾಹತುಪೂರ್ವ ಕರ್ನಾಟಕದ ನಗರ ಚರಿತ್ರೆ | ಪ್ರಸಾರಾಂಗ, ಕನ್ನಡ ವಿವಿ, ಹಂಪಿ, ೨೦೦೬ | ೮೪ |
೪ | ವಸಾಹತುಶಾಹಿ ಮತ್ತು ನಗರೀಕರಣ | ಪ್ರಸಾರಾಂಗ, ಕನ್ನಡ ವಿವಿ, ಹಂಪಿ, ೨೦೦೭ | ೧೩೮ |
೫ | ಕೆನರಾದ ವಿಭಜನೆ: ಹತ್ತಿ ರಾಜಕೀಯದ ವಿಶ್ಲೇಷಣೆ | ಪ್ರಸಾರಾಂಗ, ಕನ್ನಡ ವಿವಿ, ಹಂಪಿ, ೨೦೧೦ | ೧೫೬ |
ಪ್ರಮುಖ ಸಂಶೋಧನಾ ಲೇಖನಗಳು :
ಕ್ರ.ಸಂ | ಪ್ರಕಟಣೆಯ ಶೀರ್ಷಿಕೆ | ಪ್ರಕಾಶನದ ವಿವರ | ಒಟ್ಟು ಪುಟಗಳು |
೧ | ಪೋರ್ಚುಗೀಸ್ ಹೆಜಿಮನಿ ಓವರ್ ಮಂಗಳೂರ್ | ಪ್ರೊಸೀಡಿಂಗ್ಸ್ ಆಫ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ೨೦೦೪ | ೪ |
೨ | ದಿ ಎಮರ್ಜೆನ್ಸ್ ಆಫ್ ಟ್ರೇಡಿಂಗ್ ಮಿಡ್ಲ್ಮೆನ್ ಇನ್ ಕಲೋನಿಯಲ್ ಮಂಗಳೂರ್ | ಇಂಡಿಕಾ, ೨೦೦೫ | ೧೩ |
೩ | ಚರಿತ್ರೆ ನಿರ್ಮಾಣ ಪ್ರಕ್ರಿಯೆಯಲ್ಲಿ ಆನುಷಂಗಿಕ ಆಕರಗಳು | ಚರಿತ್ರೆ ಅಧ್ಯಯನ, ೨೦೦೭ | ೯ |
೪ | ಚರಿತ್ರೆ: ವರ್ತಮಾನದ ಕಥನ | ಚರಿತ್ರೆ ಅಧ್ಯಯನ | ೧೩ |
೫ | ರಾಣಿ ಅಬ್ಬಕ್ಕಳ ರಾಜಕೀಯ ನೈಪುಣ್ಯ | ಅಬ್ಬಕ್ಕ ಸಂಕಥನ, ೨೦೧೦ | ೧೨ |
ರಾಷ್ಟ್ರೀಯ/ಅಂತಾರಾಷ್ಟ್ರೀಯ/ವಿಚಾರ ಸಂಕಿರಣ/ಸಮ್ಮೇಳನ/ಕಾರ್ಯಾಗಾರಗಳಲ್ಲಿ ಭಾಗವಹಿಸಿದ ವಿವರಗಳು :
ಕ್ರ.ಸಂ | ವಿಚಾರ ಸಂಕಿರಣ/ ಸಮ್ಮೇಳನ/ ಕಾರ್ಯಗಾರದ ಶೀರ್ಷಿಕೆ | ಮಂಡಿಸಿದ ಪ್ರಬಂಧದ ಶೀರ್ಷಿಕೆ | ಸಂಘಟಕರ ವಿವರ |
೧ | ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟಗಳು: ೧೮೩೭ರ ಅಮರಸುಳ್ಯ ಪ್ರತಿಭಟನೆ ೨೩, ೨೪ ಡಿಸೆಂಬರ್ ೨೦೦೭ (ರಾಷ್ಟ್ರೀಯ ವಿಚಾರ ಸಂಕಿರಣ) | ರಾಣಿ ಅಬ್ಬಕ್ಕದೇವಿ | ಚರಿತ್ರೆ ವಿಭಾಗ, ಕನ್ನಡ ವಿವಿ, ಹಂಪಿ ಹಾಗೂ ರಾಜ್ಯ ಪತ್ರಾಗಾರ ಇಲಾಖೆ, ಬೆಂಗಳೂರು |
೨ | ಸೌತ್ ಕೆನರಾ ಆಂಡ್ ಕೂರ್ಗ್: ಕಲೋನ್ಯಾಲಿಸಂ ಆಂಡ್ ಆಫ್ಟರ್ ೧೨, ೧೩ ಜನವರಿ ೨೦೦೮ (ರಾಷ್ಟ್ರೀಯ ವಿಚಾರ ಸಂಕಿರಣ) | ಕಲೋನ್ಯಾಲಿಸಂ ಆಂಡ್ ಅರ್ಬನೈಜೇಷನ್: ದಿ ಕೇಸ್ ಆಫ್ ಮಂಗಳೂರು | ಚರಿತ್ರೆ ವಿಭಾಗ ಮಂಗಳೂರು ವಿವಿ ಹಾಗೂ ಯು.ಜಿ.ಸಿ |
೩ | ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ: ಬಸವನ ಬಾಗೇವಾಡಿ ೨೯, ೩೦ ಜನವರಿ ೨೦೦೮ (ರಾಷ್ಟ್ರೀಯ ವಿಚಾರ ಸಂಕಿರಣ) | ಬಸವತತ್ವ – ಪ್ರಸ್ತುತತೆ ಮತ್ತು ಸವಾಲುಗಳು | ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ವಿಭಾಗ, ಕನ್ನಡ ವಿವಿ, ಹಂಪಿ ಹಾಗೂ ಕೂಡ ಸಂಗಮ ಅಭಿವೃದ್ಧಿ ಮಂಡಳಿ, ಬಸವನ ಬಾಗೇವಾಡಿ |
೪ | ಜಾನಪದ : ಸಂಕಥನ ೪, ೫ ಫೆಬ್ರವರಿ ೨೦೦೮ (ರಾಷ್ಟ್ರೀಯ ವಿಚಾರ ಸಂಕಿರಣ) | ಜಾನಪದ ಮತ್ತು ಚರಿತ್ರೆ | ಜಾನಪದ ಅಧ್ಯಯನ ವಿಭಾಗ, ಕನ್ನಡ ವಿವಿ, ಹಂಪಿ ಹಾಗೂ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮೈಸೂರು |
೫ | ವರ್ಕ್ಶಾಪ್ ಆನ್ ಮ್ಯಾನ್ಸ್ಕ್ರಿಪ್ಟಾಲಜಿ ಆಂಡ್ ಪಾಲಿಯೋಗ್ರಪಿ ಸೆಪ್ಟೆಂಬರ್ ೧೯, ೨೦೧೧ | ಶಾಸ್ತ್ರದಾನ ಟ್ರೆಡಿಶನ್ | ಹಸ್ತಪ್ರತಿಶಾಸ್ತ್ರ ವಿಭಾಗ ಮತ್ತು ನ್ಯಾಶನಲ್ ಮಿಶನ್ ಫಾರ್ ಮ್ಯಾನ್ಸ್ಕ್ರಿಪ್ಟ್ಸ್ |
೬ | ಸಮಾಜವಿಜ್ಞಾನಗಳ ನೆಲೆಗಳು: ಕನ್ನಡ-ಕರ್ನಾಟಕ ನವ್ಹೆಂಬರ್ ೨೯-೩೦, ೨೦೧೩ | ಚಾರಿತ್ರಿಕ ಕರ್ನಾಟಕ | ಸಮಾಜವಿಜ್ಞಾನಗಳ ನಿಕಾಯ ಕನ್ನಡ ವಿಶ್ವವಿದ್ಯಾಲಯ, ಹಂಪಿ |
ಪ್ರಮುಖ ಸಾಧನೆಗಳು/ಪ್ರಶಸ್ತಿಗಳು :
೧ | ೨೨ ಸಂಶೋಧನಾ ಯೋಜನೆಗಳ ಪೂರೈಕೆ |
೨ | ೧೦ ಸ್ವತಂತ್ರ ಕೃತಿಗಳ ಪ್ರಕಟಣೆ |
೩ | ೧೨ ಸಂಪಾದಿತ ಕೃತಿಗಳ ಪ್ರಕಟಣೆ |
೪ | ೭೫ ಸಂಶೋಧನಾ ಲೇಖನಗಳ ಪ್ರಕಟಣೆ |