ಹುಟ್ಟಿದ ದಿನಾಂಕ | : | ಡಾ. ಎಫ್.ಟಿ.ಹಳ್ಳಿಕೇರಿ |
ಹುಟ್ಟಿದ ದಿನಾಂಕ | : | 1 ಜೂನ್, 1966 |
ವಿದ್ಯಾರ್ಹತೆ | : | ಎಂ.ಎ, ಎಂ.ಫಿಲ್. ಪಿಎಚ್.ಡಿ |
ಪ್ರಸ್ತುತ ಹುದ್ದೆ | : | ಪ್ರಾಧ್ಯಾಪಕ ಮತ್ತು ಮುಖ್ಯಸ್ಥ |
ಹಸ್ತಪ್ರತಿಶಾಸ್ತ್ರ ಅಧ್ಯಯನ ವಿಭಾಗಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ-೫೮೩೨೭೬ ಮೊ. ನಂ. ೯೮೮೮೧ ೮೪೦೨೨ |
||
Email: | : | hallikerift@gmail.com |
ಸಂಪರ್ಕ ವಿಳಾಸ | : | ಡಾ.ಎಫ್.ಟಿ.ಹಳ್ಳಿಕೇರಿ |
ಪ್ರಾಧ್ಯಾಪಕ, ಹಸ್ತಪ್ರತಿಶಾಸ್ತ್ರ ವಿಭಾಗಕನ್ನಡ ವಿಶ್ವವಿದ್ಯಾಲಯ ಹಂಪಿ
ವಿದ್ಯಾರಣ್ಯ 583 276 ಬಳ್ಳಾರಿ ಜಿಲ್ಲೆ – ಕರ್ನಾಟಕ ಮೊ. ನಂ. 94481 84022
|
ಆಸಕ್ತಿ ಅಧ್ಯಯನ ಕ್ಷೇತ್ರಗಳು
೧. ಹಸ್ತಪ್ರತಿ – ಗ್ರಂಥಸಂಪಾದನೆ
೨. ಹಾಲುಮತ ಸಂಸ್ಕೃತಿ
೩. ಹಳಗನ್ನಡ – ನಡುಗನ್ನಡ ಸಾಹಿತ್ಯ
೪. ಯೋಗವಿಜ್ಞಾನ
ಪ್ರಮುಖ ಪ್ರಕಟಣೆಗಳು
ಕ್ರ.ಸಂ. | ಪ್ರಕಟಣೆಯ ಶೀರ್ಷಿಕೆ | ಪ್ರಕಾಶನದ ವಿವರಗಳು | ಒಟ್ಟು ಪುಟಗಳು |
1 | ಕೆರೆಯ ಪದ್ಮರಸ ಮತ್ತು ಆತನ ವಂಶಜರು :ಒಂದು ಅಧ್ಯಯನ | ವಿಕಾಸ ಪ್ರಕಾಶನ ಹೊಸಪೇಟೆ | 297 |
2 | ಕಂಠಪತ್ರ-1 | ವಿಕಾಸ ಪ್ರಕಾಶನ, ಹೊಸಪೇಟೆ | 224 |
3 | ಕಂಠಪತ್ರ-2 | ವಿಕಾಸ ಪ್ರಕಾಶನ, ಹೊಸಪೇಟೆ | 216 |
4 | ಹಾಲುಮತ ಸಂಸ್ಕೃತಿ – 1 | ವಿಕಾಸ ಪ್ರಕಾಶನ. ಹೊಸಪೇಟೆ | 302 |
5 | ಕಂಠಪತ್ರ-3 | ವಿಕಾಸ ಪ್ರಕಾಶನ, ಹೊಸಪೇಟೆ | 418 |
ಪ್ರಮುಖ ಸಂಶೋಧನ ಲೇಖನಗಳು
ಕ್ರ.ಸಂ | ಪ್ರಕಟಣೆಯ ಶೀರ್ಷಿಕೆ | ಪ್ರಕಾಶನದ ವಿವರಗಳು | ಒಟ್ಟು ಪುಟಗಳು |
1 | ಕಾಲಜ್ಞಾನ ಸಾಹಿತ್ಯದಲ್ಲಿ ವಿಜಯನಗರ | ವಿಜಯನಗರ ಅಧ್ಯಯನ-2011 | 10 |
2 | ಶಾಸನಗಳಲ್ಲಿ ಕುರುಬರು | ಹಾಲಕೆನೆ-2002 | 7 |
3 | ಕನ್ನಡ ಜೈನ ಹಾಡುಗಳು | ಪ್ರಸಾದ -2005 | |
4 | ರೇವಣಸಿದ್ಧ ಪರಂಪರೆಯ ಮಠಗಳು | ಇತಿಹಾಸ ದರ್ಶನ-19, 2005 | 10 |
5 | ಕನ್ನಡದಲ್ಲಿ ಕಾಮಶಾಸ್ತ್ರ ಸಾಹಿತ್ಯ | ಹಸ್ತಪ್ರತಿ ವ್ಯಾಸಂಗ-8, 2007 | 12 |
6 | ಹಾಲುಮತ ಅಧ್ಯಯನದ ಆಕರಗಳಾಗಿ ದಾಖಲು ಸಾಹಿತ್ಯ | ಹಾಲುಮತ ವ್ಯಾಸಂಗ-1, 2008 | 15 |
7 | ಕನ್ನಡದಲ್ಲಿ ಯೋಗಶಾಸ್ತ್ರ ಸಾಹಿತ್ಯ | ಹಸ್ತಪ್ರತಿ ವ್ಯಾಸಂಗ-10, 2011 | 12 |
8 | ಹಾಲುಮತ ಸಾಂಸ್ಕೃತಿಕ ಕೇಂದ್ರವಾಗಿ ಹಂಪೆ | ಹಾಲುಮತ ವ್ಯಾಸಂಗ-3 | 14 |
9 | ಮಹಿಳಾ ಹಸ್ತಪ್ರತಿ ಲಿಪಿಕಾರರು | ಹಸ್ತಪ್ರತಿ ಅಧ್ಯಯನ 7-1, 2011 | 14 |
10 | ಕುರುಬಸೇಣಿ : ಪ್ರಾಚೀನ ಕಾಲದ ಸಹಕಾರಿ ಸಂಘ | ಇತಿಹಾಸ ದರ್ಶನ-30, 2015 | 12 |
ಪ್ರಮುಖ ಸಾಧನೆಗಳು / ಪ್ರಶಸ್ತಿಗಳು
1 | ಕಂಠಪತ್ರ-1 ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುತ್ತಮ ಸಂಶೋಧನ ಗ್ರಂಥ ಪ್ರಶಸ್ತಿ | 2005 |
2 | ಕಂಠಪತ್ರ-2 ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿ | 2006 |
3 | ಸಮಗ್ರ ಸಾಹಿತ್ಯಕ್ಕಾಗಿ ಅಡ್ನೂರಿನ ಬೇಂದ್ರೆ ಪ್ರತಿಷ್ಠಾನದಿಂದ ಬೇಂದ್ರೆ ಪ್ರಶಸ್ತಿ | 2006 |
4 | ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜಯಲಕ್ಷ್ಮಮ್ಮ ಬಿ.ಎಸ್.ಸಣ್ಣಯ್ಯ ದತ್ತಿನಿಧಿ ಪ್ರಶಸ್ತಿ | 2009 |
5 | ಹಾಲುಮತ ಸಂಸ್ಕೃತಿ-1 ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಯಿಂದ ಅತ್ಯುತ್ತಮ ಸಂಶೋಧನ ಗ್ರಂಥ ಪ್ರಶಸ್ತಿ | 2011 |
ನಿರ್ವಹಿಸಿದ ಇತರೆ ಕೆಲಸಗಳು
ಮುಖ್ಯಸ್ಥ, ಹಸ್ತಪ್ರತಿಶಾಸ್ತ್ರ ವಿಭಾಗ | 2004- |
ಸಂಚಾಲಕ, ಹಾಲುಮತ ಅಧ್ಯಯನ ಪೀಠ | 2006 |
ನಿರ್ದೇಶಕ, ಅಧ್ಯಯನಾಂಗ | 2006 ರಿಂದ |
ಮುಖ್ಯಸ್ಥ,ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ | 2011-2013 |
ಸಂಯೋಜನಾಧಿಕಾರಿ, ಹಿಂದುಳಿದ – ಅಲ್ಪಸಂಖ್ಯಾತ ವರ್ಗಗಳ ಘಟಕ | 2012-13 |
ಅಧ್ಯಯನ ಮಂಡಳಿ ಅಧ್ಯಕ್ಷ, ಡಾ.ಹಾ.ಮಾ.ನಾಯಕ ಸಂಶೋಧನ ಕೇಂದ್ರ, ಉಜಿರೆ | 2015 ರಿಂದ 2013 ರಿಂದ |