ಪೂರ್ಣ ಹೆಸರು : | ಡಾ. ಎಂ. ಉಷಾ |
ಹುಟ್ಟಿದ ದಿನಾಂಕ : | 12.05.1967 |
ವಿದ್ಯಾರ್ಹತೆ : | ಎಂ.ಎ, ಪಿಎಚ್.ಡಿ |
ಪ್ರಸ್ತುತ ಹುದ್ದೆ : | ಪ್ರಾಧ್ಯಾಪಕರುಭಾಷಾಂತರ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ-೫೮೩೨೭೬ ಮೊ. ನಂ. ೯೪೪೮೬೩೨೬೮೨ |
Email: | ushanvith22@yahoo.com |
ವಿಳಾಸ : | ಪ್ರಾಧ್ಯಾಪಕರುಭಾಷಾಂತರ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ-೫೮೩೨೭೬ ಮೊ. ನಂ. ೯೪೪೮೬೩೨೬೮೨ |
ವಿಷಯ ತಜ್ಞತೆ:
ಭಾಷಾಂತರ ಅಧ್ಯಯನ
ಲಿಂಗತ್ವ ಅಧ್ಯಯನ
ಸಾಹಿತ್ಯ ಅಧ್ಯಯನ
ಸಾಂಸ್ಕೃತಿಕ ಅಧ್ಯಯನ
ಆಸಕ್ತಿಯ ಅಧ್ಯಯನ ಕ್ಷೇತ್ರಗಳು :
1 | ಭಾಷಾಂತರ ಅಧ್ಯಯನ |
2 | ಲಿಂಗತ್ವ ಅಧ್ಯಯನ |
3 | ಸಾಹಿತ್ಯ ಅಧ್ಯಯನ |
4 | ಸಾಂಸ್ಕೃತಿಕ ಅಧ್ಯಯನ |
ಪ್ರಮುಖ ಪ್ರಕಟಣೆಗಳು(ಪುಸ್ತಕಗಳು):
ಕ್ರ.ಸಂ. | ಪ್ರಕಟಣೆಯ ಶೀರ್ಷಿಕೆ | ಪ್ರಕಾಶನದ ವಿವರ | ಒಟ್ಟು ಪುಟಗಳು (ತಾಂತ್ರಿಕ ಹಾಗು ಪಠ್ಯಪುಟ ಸೇರಿದಂತೆ) |
1 | ಭಾಷಾಂತರ ಪ್ರವೇಶಿಕೆ: ಇತಿಹಾಸ, ಸಿದ್ಧಾಂತ ಮತ್ತು ಪರಿಭಾಷೆಗಳು | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ, ವಿದ್ಯಾರಣ್ಯ 2014 | X+260 |
2 | ಭಾಷಾಂತರ ಮತ್ತು ಲಿಂಗರಾಜಕಾರಣ: ವಸಾಹತು ಅಳವಡಿಕೆಗಳ ಲಿಂಗತ್ವ ಅಧ್ಯಯನ | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ, ವಿದ್ಯಾರಣ್ಯ 2012 | X+158 |
3 | ಆಧುನಿಕ ಮಹಿಳಾ ಸಾಹಿತ್ಯ: ಇನ್ನಷ್ಟು ಪುಟಗಳು | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ, ವಿದ್ಯಾರಣ್ಯ 2007 | 80+148 |
4 | ಮಹಿಳಾ ಚಳುವಳಿ ಮತ್ತು ಮಹಿಳಾ ವಿಷಯಗಳು | ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ, ವಿದ್ಯಾರಣ್ಯ 2004 | VI+204 |
ಪ್ರಮುಖ ಸಂಶೋಧನಾ ಲೇಖನಗಳು:
ಕ್ರ. ಸಂ. | ಪ್ರಕಟಣೆಯ ಶೀರ್ಷಿಕೆ | ಪ್ರಕಾಶನದ ವಿವರ | ಒಟ್ಟು ಪುಟಗಳು |
1 | ಉದ್ದಿಷ್ಠ ಸಂಸ್ಕೃತಿ ಮತ್ತು ಭಾಷಾಂತರ (ಹೆಚ್. ವಿ. ಸಾವಿತ್ರಮ್ಮನವರ ಭಾಷಾಂತರ ಚಟುವಟಿಕೆ:ಒಂದು ಕೇಸ್ ಸ್ಟಡಿ) | ಲೋಕಜ್ಞಾನ(ತ್ರೈಮಾಸಿಕ), ಪ್ರಸಾರಾಂಗ, ತುಮಕೂರು ವಿಶ್ವವಿದ್ಯಾಲಯ(ಸೆಪ್ಟಂಬರ್-ಡಿಸೆಂಬರ್ 2014) | 16 |
2 | ಕರ್ನಾಟಕ ಗ್ರಾಮಸಮಾಜ: ಮಹಿಳಾ ಚಳುವಳಿಗಳು | ಸಾಮಾಜಿಕ ತಲ್ಲಣಗಳು, ಕಾಳಜಿಗಳು, ಕನಸುಗಳು, ರೂಪ ಪಬ್ಲಿಕೇಷನ್, ಮೈಸೂರು(2015) | 15 |
3 | ಅಮೆಜಾನ್ ಮಹಿಳೆ | ಅಚಲ(ತ್ರೈಮಾಸಿಕ) ಮಹಿಳಾ ಅಧ್ಯಯನ ಮಂಡಳ, ಮೈಸೂರು(ಜನವರಿ-ಮಾರ್ಚ್:2014) | 07 |
4 | ಸರ್ವಜ್ಞನ ತ್ರಿಪದಿಗಳಲ್ಲಿ ನೀತಿಯ ಸ್ವರೂಪ | ಸರ್ವಜ್ಞನ ತ್ರಿಪದಿಗಳು: ಅನುಸಂಧಾನದ ನೆಲೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ, ವಿದ್ಯಾರಣ್ಯ(2013) | 15 |
ರಾಷ್ಟ್ರೀಯ/ಅಂತರಾಷ್ಟ್ರೀಯ ವಿಚಾರಸಂಕಿರಣ/ಸಮ್ಮೇಳನ/ಕಾರ್ಯಾಗಾರಗಳಲ್ಲಿ ಭಾಗವಹಿಸಿದ ವಿವರಗಳು
ಕ್ರ.ಸಂ. | ವಿಚಾರಸಂಕಿರಣ/ಸಮ್ಮೇಳನ/ ಕಾರ್ಯಾಗಾರದ ಶೀರ್ಷಿಕೆ | ಮಂಡಿಸಿದ ಪ್ರಬಂಧದ ಶೀರ್ಷಿಕೆ | ಸಂಘಟಕರ ವಿವರ |
1 | ಜ್ಞಾನಪಠ್ಯಗಳ ಭಾಷಾಂತರ(ವಿಚಾರಸಂಕಿರಣ) | ಕನ್ನಡದಲ್ಲಿ ಜ್ಞಾನಪಠ್ಯಗಳ ಭಾಷಾಂತರದ ಇತಿಹಾಸ | (11 ಫೆಬ್ರವರಿ, 2015) ಎನ್ ಟಿ ಎಂ, ಸಿಐಐಎಲ್, ಮೈಸೂರು ಮತ್ತು ಕನ್ನಡ ಅಧ್ಯಯನ ಕೇಂದ್ರ,ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು |
2 | ಮಕ್ಕಳ ಸಾಹಿತ್ಯ ಸಮಾವೇಶ | ಮಕ್ಕಳ ಸಾಹಿತ್ಯದ ಮಹತ್ವದ ಕೃತಿಗಳು | 4 ಜುಲೈ 2015, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು |
3 | ಕನ್ನಡ ಅನುವಾದಕರಿಗೆ ಅಭಿವಿನ್ಯಾಸ ಕಾರ್ಯಕ್ರಮ(ಕಾರ್ಯಾಗಾರ | ಎರಡು ವಿಶೇಷ ಉಪನ್ಯಾಸಗಳು:೧.ಕನ್ನಡ ಭಾಷಾಂತರದ ಇತಿಹಾಸ
೨.ಭಾಷಾಂತರ ಸಿದ್ಧಾಂತಗಳು ಮತ್ತು ತಂತ್ರಗಳು |
(1 & 2 ಜೂನ್ 2015) ರಾಷ್ಟ್ರೀಯ ಅನುವಾದ ಮಿಷನ್,ಸಿಐಐಎಲ್, ಮೈಸೂರು ಮತ್ತು ಕನ್ನಡ ವಿಭಾಗ, ಹಾಸನ ಸ್ನಾತಕೋತ್ತರ ಕೇಂದ್ರ, ಮೈಸೂರು ವಿಶ್ವವಿದ್ಯಾಲಯ, ಮೈಸೂರು |
4 | ಸ್ತ್ರೀವಾದಿ ಚಳುವಳಿ ಮತ್ತು ಕನ್ನಡ ಸಾಹಿತ್ಯ: ಸ್ಥಿತ್ಯಂತರಗಳು | ಸ್ವಾತಂತ್ರ್ಯಪೂರ್ವ ಗದ್ಯಸಾಹಿತ್ಯದಲ್ಲಿ ಸ್ತ್ರೀವಾದದ ನೆಲೆಗಳು | (21 ಫೆಬ್ರವರಿ, 2014) ಕನ್ನಡ ವಿಭಾಗ, ಬಾಸುದೇವ ಸೊಮಾನಿ ಕಾಲೇಜು, ಮೈಸೂರು |
ಪ್ರಮುಖ ಸಾಧನೆಗಳು/ಪ್ರಶಸ್ತಿಗಳು
ನಾಟಕ ಬೆಂಗ್ಳೂರು-2013 ಆಯೋಜಿಸಿದ್ದ ರವೀಂದ್ರಕಲಾಕ್ಷೇತ್ರ-50 ಸುವರ್ಣ ವರ್ಷಾಚರಣೆಯ ನಾಟಕ
ರಚನಾ ಸ್ಪರ್ಧೆಯಲ್ಲಿ ‘ಶೂಲಿಹಬ್ಬ’ ನಾಟಕಕ್ಕೆ ಅತ್ಯುತ್ತಮ ಹಸ್ತಪ್ರತಿ ಪ್ರಶಸ್ತಿ ಪಡೆದಿದೆ.
ನಿರ್ವಹಿಸಿದ ಇತರೆ ಕೆಲಸಗಳು:
ಆಡಳಿತಾತ್ಮಕ ಜವಾಬ್ದಾರಿ
ಜೂನ್ 2003 ರಿಂದ ನವೆಂಬರ್ 2003-ಮುಖ್ಯಸ್ಥರು, ಮಹಿಳಾ ಅಧ್ಯಯನ ವಿಭಾಗ
2004 ರಿಂದ 2007-ಸಂಚಾಲಕತ್ವ, ಶ್ರೀ ಅಭೇರಾಜ್ ಬಲ್ದೋಟ ಜೈನಸಂಸ್ಕೃತಿ ಅಧ್ಯಯನ ಪೀಠ
2007 ರಿಂದ 2008- ಉಪನಿರ್ದೇಶಕರು, ಚಿತ್ರಕಲೆ
2009 ರಿಂದ 2011- ಮುಖ್ಯಸ್ಥರು, ಭಾಷಾಂತರ ಅಧ್ಯಯನ ವಿಭಾಗ
2006 ರಿಂದ 2008- ಸಂಚಾಲಕತ್ವ, ವೃತ್ತಿನಿರತ ಮಹಿಳಯರ ಮೇಲಿನ ದೌರ್ಜನ್ಯ ತಡೆ ತನಿಖಾ ಸಮಿತಿ
2007 ರಿಂದ 2010- ವಾರ್ಡನ್, ಅಸ್ಮಿತಾ ವಿದ್ಯಾರ್ಥಿನಿಯರ ವಸತಿ ನಿಲಯ
2011 ರಿಂದ 2013- ಸಂಚಾಲಕತ್ವ, ಎಂ.ಎ.,ಪಿಎಚ್ ಡಿ(ಕನ್ನಡ ಸಾಹಿತ್ಯ) ಸಂಯೋಜಿತ ಪದವಿ ಕೋರ್ಸ್
2013 ರಿಂದ – ಸಂಚಾಲಕತ್ವ, ಡಾ. ಶಂಬಾಜೋಶಿ ಅಧ್ಯಯನ ಪೀಠ
2014 ರಿಂದ – ಸಂಯೋಜನಾಧಿಕಾರಿ, ವಿಜ್ಞಾನಗಳ ನಿಕಾಯ